Post by Tags

  • Home
  • >
  • Post by Tags

ಗರಿ ಗರಿಯಾದ ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ

ಗರಿ-ಗರಿಯಾದ ದಾವಣಗೆರೆ ಬೆಣ್ಣೆ ದೋಸೆ ಕರ್ನಾಟಕದ ಪ್ರಸಿದ್ಧಿ ರೆಸಿಪಿಯಲ್ಲಿ ಒಂದು. ಇಲ್ಲಿಗೆ ಬರುವ ಪ್ರವಾಸಿಗರು ಈ ದೋಸೆಯ ರುಚಿಯನ್ನು ನೋಡದೆ ಬಿಡುವುದಿಲ್ಲ.

378 Views | 2025-02-11 17:32:39

More

ದಾವಣಗೆರೆ: ಚಿನ್ನಾಭರಣ ದೋಚಿದ್ದ ನಕಲಿ ಜ್ಯೋತಿಷಿಗಳು ಅರೆಸ್ಟ್..!

ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ

63 Views | 2025-02-17 14:50:50

More

Job alert: ಶೀಘ್ರವೇ 3000 ಪವರ್‌ ಮ್ಯಾನ್‌ ಹುದ್ದೆಗಳ ನೇಮಕ..!

ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್‌ ಅವರು ಉದ್ಯೋಗಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಇಂಧನ ಇಲಾಖೆಗೆ ಅಗತ್ಯವಿರುವ 3000 ಪವರ್‌ ಮ್ಯಾನ್‌ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

65 Views | 2025-02-19 16:13:14

More

ದಾವಣಗೆರೆ: ಭೀಕರ ರಸ್ತೆ ಅಪಘಾತ | ಟಾಟಾಏಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರ ಸಾವು..!

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಟಾಟಾ ಏಸ್‌ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

72 Views | 2025-02-20 10:59:18

More

ದಾವಣಗೆರೆ : ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು..!

ವಿದ್ಯಾರ್ಥಿನಿಯೋರ್ವಳು ಮೊಬೈಲ್‌ ನಲ್ಲಿ ಮಾತನಾಡುತ್ತ ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ

64 Views | 2025-04-30 18:17:44

More

ದಾವಣಗೆರೆ : ಬೈಕ್‌ಗೆ ಡಿಕ್ಕಿ ಹೊಡೆದ ಕಾರು | ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

29 Views | 2025-05-15 13:46:12

More

ಚಿತ್ರದುರ್ಗ : ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗಕ್ಕೆ ಶಿರಾ ಶಾಸಕರ ಒತ್ತಾಯ

ತುಮಕೂರು-ಶಿರಾ-ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ನಿರ್ಮಾಣವಾಗಲಿರುವ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಜೊತೆಗೆ ಪ್ರತ್ಯೇಕ ಸರಕು ಸಾಗಣೆ ಮಾರ್ಗವನ್ನು ನಿರ್ಮಿಸಲು ಶಿರಾ ಶಾಸಕ ಟಿ.ಬಿ. ಜಯಚಂ

83 Views | 2025-05-17 17:34:09

More

ದಾವಣಗೆರೆ : ಪರಿಸರ ಚಿತ್ರಕ್ಕೆ ಈ ಬಾಲಕನಿಗೆ ಪ್ರಧಾನಿ ಮೋದಿಯಿಂದ ಮೆಚ್ಚುಗೆ..!

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಅಮೋಘ್ ಎಚ್.ಪಿ ಎಂಬ ಬಾಲಕ ರಚಿಸಿದ ಪರಿಸರ ಕುರಿತ ಚಿತ್ರಕಲೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಯ ಪತ್ರ ಸಿಕ್ಕಿದೆ.

27 Views | 2025-05-18 16:18:21

More

ದಾವಣಗೆರೆ : ಭೀಕರ ಬಸ್ ಅಪಘಾತ | 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ದಾವಣಗೆರೆ ಜಿಲ್ಲೆಯ ಹುಲಿಕುಟ್ಟೆ ಗ್ರಾಮದ ಬಳಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

83 Views | 2025-05-24 18:35:30

More

ದಾವಣಗೆರೆ : ತಮನ್ನಾ ಆಯ್ಕೆಗೆ ಬೇಸರ ವ್ಯಕ್ತಪಡಿಸಿದ ಸಚಿವ ಜಮೀರ್ ಅಹ್ಮದ್‌

ಸ್ಯಾಂಡಲ್ ಸೋಪ್ ಕಂಪನಿಯು ತನ್ನ ಹೊಸ ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಆಯ್ಕೆ ಮಾಡಿರುವ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

44 Views | 2025-05-25 17:01:21

More

ದಾವಣಗೆರೆ : ಕಮಿಷನ್‌ ಆಸೆ ತೋರಿಸಿ ಯುವತಿಗೆ ವಂಚನೆ

ಆನ್ಲೈನ್‌ ಲಾಭದ ಆಸೆ ತೋರಿಸಿ ಯುವತಿಗೆ ₹13 ಲಕ್ಷ ರೂ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಟೆಲಿಗ್ರಾಂ  ಮೂಲಕ ಪರಿಚಯವಾದ ಮಹಿಳೆಯೋರ್ವಳು ಕಮಿಷನ್‌ ಆಸೆ ತೋರಿಸಿ ದಾವಣಗೆರೆಯ ಎಂಸಿಸಿ ಬ್ಲಾಕ್‌ ನಲ

14 Views | 2025-05-28 18:27:26

More