Post by Tags

  • Home
  • >
  • Post by Tags

ತುರುವೇಕೆರೆ : ಬೈಕ್ ನಲ್ಲಿದ್ದ ಹಣವನ್ನು ನೋಡ ನೋಡ್ತಾ ಇದ್ದಂತೆ ಎಗರಿಸಿದ ಐನಾತಿ ಕಳ್ಳ..

ಬೈಕ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ನೋಡ್ತಾ ನೋಡ್ತಾ ಇದ್ದಂತೆ ಎಗರಿಸಿ ಐನಾತಿ ಕಳ್ಳನೊಬ್ಬ ಎಸ್ಕೇಪ್‌ ಆಗಿದ್ದಾನೆ. ಈ ಘಟನೆಯು ತುರುವೇಕೆರೆ ಪಟ್ಟಣದ ಬಾಣಸಂದ್ರ ರಸ್ತೆಯ ಭಾರತ್‌ ಪೆಟ್ರೋಲ್‌ ಬಂಕ್‌ನಲ್ಲಿ ಈ ಘಟನೆ ನಡೆದಿದೆ.

39 Views | 2025-01-25 14:10:09

More

ಕೊರಟಗೆರೆ: ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿರಾತಕ | ಕೇವಲ 8 ಗಂಟೆಗಳಲ್ಲಿ ಆರೋಪಿ ಖೆಡ್ಡಾಗೆ..!

ಮನೆ ಮುಂದೆ ನಿಂತಿದ್ದ ಬೈಕ್‌ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟು ಎಸ್ಕೇಪ್‌ ಆಗಿದ್ದ ಕಿರಾತಕನನ್ನು ಪೊಲೀಸರು ಕೇವಲ 8 ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

42 Views | 2025-02-27 14:20:43

More

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ

ರಾಜ್ಯದಲ್ಲಿ ಮತ್ತೋಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. 

34 Views | 2025-04-09 17:36:20

More

ತುಮಕೂರು : ನಾಗವಲ್ಲಿ ಸುತ್ತಾಮುತ್ತಾ ಗ್ರಾಮಸ್ಥರಿಗೆ ಚಿರತೆ ಕಾಟ..!

ತುಮಕೂರು ಗ್ರಾಮಾಂತರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗ್ತಾನೆ ಇದೆ.

57 Views | 2025-05-03 18:03:24

More

ಬಾಗಲಕೋಟೆ : ಬೈಕ್‌ ಹಾಗೂ ಕ್ಯಾಂಟರ್‌ ನಡುವೆ ಭೀಕರ ಅಪಘಾತ | ಸ್ಥಳದಲ್ಲೇ ಮೂವರು ಬಾಲಕರ ಸಾವು

ಬೈಕ್ ನಲ್ಲಿ ಓವರ್ ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ ಅಡಿ ಮೂವರು ಬಾಲಕರು ಬಿದ್ದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬ

56 Views | 2025-05-08 16:42:41

More

ಕರ್ನಾಟಕ :‌ ಆಪರೇಷನ್‌ ಸಿಂಧೂರ್‌ | ರಾಜ್ಯದ ಡ್ಯಾಂಗಳಲ್ಲಿ ಹೈ ಅಲರ್ಟ್

ಭಾರತ ದೇಶದ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಪ್ರತೀಕಾರವನ್ನು ತೀರಿಸಿಕೊಡಿದೆ. ಸದ್ಯ ಪಾಕಿಸ್ತಾನ ಯುದ್ದದ ಭೀತಿಯನ್ನು ಭಾರತ ದೇಶವು ಎದುರಿಸುತ್ತಿದೆ.

57 Views | 2025-05-08 18:55:47

More

ಉತ್ತರಪ್ರದೇಶ : ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ | ಯುವಕ ಸಾವು

ಸಾವು ಮನುಷ್ಯನಿಗೆ ಹೇಗೆ ಯಾವಾಗ ಯಾವ ರೂಪದಲ್ಲಿ ಬರುತ್ತೇ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ.

40 Views | 2025-05-13 16:49:14

More

ಕುಣಿಗಲ್‌ : ಮಗನಿಂದಲೇ ತಂದೆಯ ಹತ್ಯೆ..! ಮಗನ ನೀಚ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬಯಲು

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದರೆ ಕೆಟ್ಟ ತಂದೆ- ತಾಯಿ ಇರಲ್ಲ ಅಂತಾರೇ. ಆದರೆ ತಾನು ಕೆಟ್ಟ ಮಗ ಅಂತಾ ಇಲ್ಲೋಬ್ಬ ಪಾಪಿ ಪುತ್ರ ಸಾಬೀತು ಪಡಿಸಿ ತೋರಿಸಿದ್ದಾನೆ.

53 Views | 2025-05-14 16:36:41

More

ಮಧುಗಿರಿ : ಕ್ಷುಲ್ಲಕ ವಿಚಾರಕ್ಕೆ ಬಾರ್ ನಲ್ಲೇ ಗಲಾಟೆ | ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಭಾರೀ ಗಂಭೀರ ಹಲ್ಲೆಗೆ ದಾರಿ ಕೊಟ್ಟಿದ್ದು,

67 Views | 2025-05-22 19:19:16

More