Post by Tags

  • Home
  • >
  • Post by Tags

ದೇವನಹಳ್ಳಿ: ರೈತರ ಮೇಲೆ ಅರಣ್ಯ ಇಲಾಖೆಯ ದರ್ಪ | JCB ಮೂಲಕ ಬೆಳೆ ನಾಶ

ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರ

65 Views | 2025-02-22 10:31:01

More

ಪಾವಗಡ : ಜೆಸಿಬಿಯಿಂದ ನರೇಗಾ ಕೆಲಸ ಸಿಗ್ತಿಲ್ಲ | ಎರಡು ಗುಂಪುಗಳ ನಡುವೆ ಗಲಾಟೆ

ನರೇಗಾ ಯೋಜನೆಯ ಕೆಲಸಕ್ಕೆ ಜೆಸಿಬಿಗಳಲ್ಲಿ ಕೆಲಸ ಮಾಡ್ತಾ ಇದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಪಾವಗಡ ತಾಲೂಕಿನ ವೈ.ಎನ್‌ ಹೊಸಕೋಟೆ ಬಳಿ ನಡೆದಿ

33 Views | 2025-05-12 12:14:52

More

ಪಾವಗಡ : ನರೇಗಾ ಕಾಮಗಾರಿಯಲ್ಲಿ ಜೆಸಿಬಿಗಳದ್ದೇ ಕಾರುಬಾರು

ಗ್ರಾಮೀಣ ಮಟ್ಟದಲ್ಲಿ ವಾಸಿಸುವ ಜನರಿಗೆ ಕೆಲಸ ಕೊಡಬೇಕು ಅನ್ನೋ ದೃಷ್ಟಿಯಿಂದ ನರೇಗಾ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ.

42 Views | 2025-05-14 14:02:49

More

ತುಮಕೂರು : ತುಮಕೂರಿನಲ್ಲಿ ಜೆಸಿಬಿ ಘರ್ಜನೆ | ನೋಟಿಸ್ ಕೊಡದೇ ಡೆಮಾಲಿಷ್

ತುಮಕೂರಿನಲ್ಲಿ ಜೆಸಿಬಿಗಳು ಸೌಂಡ್‌ ಮಾಡಿದ್ದು, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ

87 Views | 2025-05-21 16:06:51

More

ತುಮಕೂರು : ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ರೈತರಿಂದ ಲಗಾಮು

144 ಸೆಕ್ಷನ್‌ ಹೊರತಾಗಿಯೂ ನಿಟ್ಟೂರಿನಿಂದ ಪಾದಯಾತ್ರೆಯಲ್ಲಿ ಹೊರಟಿದ್ದ ರೈತ ಹೋರಾಟಗಾರರು ಸುಂಕಾಪುರಕ್ಕೆ ಆಗಮಿಸಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡ

76 Views | 2025-05-31 18:55:17

More

CHIKKANAYAKANAHALLI : ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ ಜೆಸಿಬಿ, ಟ್ರ್ಯಾಕ್ಟರ್‌ ವಾಪಾಸ್‌ ಕಳಿಸಿ ಆಕ್ರೋಶ

ಒಮ್ಮೊಮ್ಮೆ ಜನರ ಆಕ್ರೋ ಶಎಷ್ಟರ ಮಟ್ಟಿಗೆ ಇರುತ್ತೆ ಅನ್ನೋದಕ್ಕೆ ಈಸುದ್ದಿ ಸಾಕ್ಷಿಯಾಗಿದೆ.

68 Views | 2025-06-15 12:10:35

More