Post by Tags

  • Home
  • >
  • Post by Tags

ಮಂಡ್ಯ: ಈಜಲು ತೆರಳಿದ್ದ ವ್ಯಕ್ತಿ ಕಾವೇರಿ ನದಿಯಲ್ಲಿ ಮುಳುಗಿ ಸಾವು

ಕಾವೇರಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವೀಗೀಡಾಗಿರು ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ನಡೆದಿದೆ.

42 Views | 2025-04-05 11:27:18

More

ಮಂಡ್ಯ : ಮಂಡ್ಯದಲ್ಲಿ ಟ್ರಾಫಿಕ್‌ ಪೋಲೀಸರ ಎಡವಟ್ಟಿಗೆ ಮಗು ಸಾವು

ಟ್ರಾಫಿಕ್ ಪೊಲೀಸರ ಅಸವಧಾನ ಕ್ರಮ ಮತ್ತೊಂದು ಅಮೂಲ್ಯ ಜೀವವನ್ನ ಕಸಿದಿದೆ.

42 Views | 2025-05-26 14:14:25

More

ಮಂಡ್ಯ : ನಾನು 10 ಲಕ್ಷ ದುಡ್ಡು ಕೊಡ್ತಿನಿ ನನ್ನ ಮಗಳನ್ನ ವಾಪಾಸ್‌ ಕೊಡಿ

ಟ್ರಾಫಿಕ್‌ ಪೊಲೀಸರು ಮಾಡಿದ ಒಂದೇ ಒಂದು ಯಡವಟ್ಟಿನಿಂದಾಗಿ 3 ವರ್ಷದ ಮಗು ಸ್ಥಳದಲ್ಲಿಯೇ ಜೀವ ಕಳೆದುಕೊಂಡಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

30 Views | 2025-05-26 18:03:17

More

ಮಂಡ್ಯ : ಮಳೆ ಅಬ್ಬರ | KRS ಡ್ಯಾಂನಲ್ಲಿ ಮೂರೇ ದಿನಕ್ಕೆ 9 ಅಡಿ ನೀರು ಏರಿಕೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್ಎಸ್ ಡ್ಯಾಂ ಮತ್ತೆ ಜೀವ ಕಳೆಬಂದಿದೆ.

78 Views | 2025-05-29 12:45:47

More

ಮಂಡ್ಯ : ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು

ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಂಡ್ಯದ ಮಿಮ್ಸ್‌ಆಸ್ಪತ್ರೆಯಲ್ಲಿ ಮತ್ತೊಂದು ಶೋಕಾಂತ ಬೆಳಕಿಗೆ ಬಂದಿದೆ.

48 Views | 2025-06-01 10:30:46

More

ಮಂಡ್ಯ : ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಡು ಏರಿಕೆ | 17,544 ಕ್ಯೂಸೆಕ್ ಒಳಹರಿವು

ಇಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಭವಿಸಿರುವ ನಿರಂತರ ಮಳೆಯ ಪರಿಣಾಮವಾಗಿ ಕನ್ನಂಬಾಡಿ ಕೆಆರ್‌ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

64 Views | 2025-06-01 13:22:09

More