Post by Tags

  • Home
  • >
  • Post by Tags

DARSHAN : 'ಸಂಕ್ರಾಂತಿ ಹಬ್ಬದಂದು ಅಭಿಮಾನಿಗಳಿಗೆ ʼದರ್ಶನʼ ಭಾಗ್ಯ'

DARSHAN : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್ ಬರೋಬ್ಬರಿ 7 ತಿಂಗಳ ಬಳಿಕ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ದರ್ಶನ ಭಾಗ್ಯ ನೀಡಿದ್ದಾರೆ

0 Views | 2025-01-15 13:59:36

More

TUMAKUR : ವಿ* ಕುಡಿದು ಆಸ್ಪತ್ರೆ ಪಾಲಾಗಿದ್ದ ರೈತನ ಆರೋಗ್ಯ ವಿಚಾರಿಸಿದ ಶಾಸಕ ಜಯಚಂದ್ರ

ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತರನ್ನು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆಗೆ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಭೇಟಿ

157 Views | 2025-01-15 14:29:35

More

BIGBOSS11 : ನಡು ರಾತ್ರಿ ಬಿಗ್ ಬಾಸ್‌ ಸ್ಪರ್ಧಿಗಳಿಗೆ ಬಿಗ್ ಶಾಕ್‌..

ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋನಲ್ಲಿ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ ನಡುವಾರದ ಎಲಿಮಿನೇಟ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ರೋಚಕವಾಗಿದೆ.ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಮುಖ್ಯದ್ವಾರ

0 Views | 2025-01-15 15:33:59

More

BIGBOSS 11 : ಅಂದು ತಂಗಿ ಜಿಂಕೆ, ಇಂದು ಅಣ್ಣ ಜಿಂಕೆ.. ಮಿಸ್​ ಆಗಿದ್ದೇಲ್ಲಿ ?? ಧನರಾಜ್..

ಕನ್ನಡದ ಬಿಗ್​ಬಾಸ್​ ಶುರುವಾಗಿ ಇಂದಿಗೆ 109ನೇ ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್​ಬಾಸ್​ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿಗಳು ಪದೇ ಪದೇ ರೂಲ್ಸ್​ ಬ್ರೇಕ್ ಮಾಡುತ್ತಲೇ ಇದ್ದರು

0 Views | 2025-01-16 12:59:32

More

ಮುಖದ ಕಾಂತಿಯನ್ನು ಹೆಚ್ಚಿಸಲು ಈ 5 ಮನೆ ಮದ್ದುಗಳನ್ನು ಅನುಸರಿಸಿ

ಚರ್ಮದ ಆರೋಗ್ಯವನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸೌಂದರ್ಯವನ್ನು ನ್ಯಾಚುರಲ್ ಆಗಿ ಹೆಚ್ಚು ಮಾಡಿಕೊಳ್ಳುವುದೇ ಹೇಗೆ.. ಯಾವ ಯಾವ ಮನೆ ಮದ್ದು ಬಳಸಬೇಕು ನೋಡೋಣ…

64 Views | 2025-02-17 14:14:43

More

sira _ ಹಣ ದುರುಪಯೋಗ.... PDO ಲಕ್ಷ್ಮೀ ಬಾಯಿ ಅಮಾನತು

ಗ್ರಾಮ ಪಂಚಾಯ್ತಿಗೆ ಸೇರಿದ ಕಂದಾಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಪಿಡಿಒ ಲಕ್ಷ್ಮೀ ಬಾಯಿಯನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ಆದೇಶ ಹೊರಡಸಿದ್ದಾರೆ.

53 Views | 2025-02-17 17:20:24

More

job- ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಫೆಬ್ರುವರಿ 10 ರಂದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

54 Views | 2025-02-17 17:23:34

More

VIJAYAPURA: ಹನಿಟ್ರ್ಯಾಪ್ ಅತ್ಯಂತ ಹೀನ ಕೆಲಸ – ಎಂ.ಬಿ ಪಾಟೀಲ್

ಹನಿಟ್ರ‍್ಯಾಪ್ ಎನ್ನುವಂತದ್ದು ಬಹಳ ಹೀನಾಯವಾದ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಿಜಯಪುರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದರು.

43 Views | 2025-03-23 17:23:01

More

ದೇಶ: ಕಾಶ್ಮೀರದ 48 ಪ್ರವಾಸಿ ತಾಣಕ್ಕೆ ನೋ ಎಂಟ್ರಿ

ಫಹಲ್ಗಾಮ್ ಉಗ್ರರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕ ಸೃಷ್ಟಿಯಾಗಿದೆ.

36 Views | 2025-04-29 13:52:41

More

BUEATY TIPS: ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಾದ್ರೆ ಈ ಪ್ಯಾಕ್ ಬಳಸಿ

ಮೊಸರು ತಿನ್ನಲು ಮಾತ್ರವಲ್ಲದೇ ಕೂದಲಿಗೂ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.

57 Views | 2025-04-29 18:41:28

More

ಶಿರಾ : ಜೀನಿ ಕಂಪನಿ ಮಾಲೀಕನ ಮತ್ತೊಂದು ಆಡಿಯೋ ವೈರಲ್

ಜೀನಿ ಕಂಪನಿ ಮಾಲೀಕ ದಿಲೀಪ್‌ ಕುಮಾರ್‌ ವಿರುದ್ಧ ಆತನ ಕಂಪನಿಯ ಉದ್ಯೋಗಿಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿಚಾರ ನಿಮಗೆಲ್ಲಾ ಗೊತ್ತಿದೆ.

46 Views | 2025-05-06 16:57:21

More

RASMIKA MANDANNA : ಬ್ಲ್ಯಾಕ್ ಡ್ರೆಸ್ಸಿನಲ್ಲಿ ಮಿಂಚಿದ ನ್ಯಾಷನಲ್ ಕ್ರಷ್

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಮಾದಕ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದಾರೆ.

37 Views | 2025-05-21 14:36:27

More