Post by Tags

  • Home
  • >
  • Post by Tags

ಮಧುಗಿರಿ : ಮಧುಗಿರಿಯ ಹಳ್ಳಿಗಳ ಕೆರೆ ತುಂಬಿಸುವ ಭರವಸೆ ನೀಡಿದ ಸೋಮಣ್ಣ

ಮಧುಗಿರಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಂಸದ ವಿ. ಸೋಮಣ್ಣ ಅವರು ಪುರವರ ಹೋಬಳಿ ಕೊಂಡವಾಡಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

41 Views | 2025-03-01 18:03:45

More

ತುಮಕೂರು : ವಸಂತನರಸಾಪುರ ಕಾರ್ಖಾನೆಯಲ್ಲಿ ದುರಂತ ಕೇಸ್ | ಗ್ರಾಮಸ್ಥರ ಪ್ರತಿಭಟನೆಗೆ ಶಾಸಕ ಸುರೇಶ್ ಗೌಡ ಸಾಥ್

ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರೋ ಲೋರಸ್‌ ಬಯೋ ಕಂಪನಿಯಲ್ಲಿ ಕೆಮಿಕಲ್‌ ತುಂಬಿದ್ದ ಸಂಪನ್ನು ಸ್ವಚ್ಛಗೊಳಿಸಲು ಹೋಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದು,

14 Views | 2025-05-22 13:49:08

More

ತುಮಕೂರು : ಮೃತ ವ್ಯಕ್ತಿ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾ.ಪಂ ಮುಂದೆ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

ತುಮಕೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಬೆಳ್ಳಾವಿ ಹೋಬಳಿಯ ನೆಲಹಾಲ್‌ ನಲ್ಲಿ ಗ್ರಾಮಸ್ಥರು ಸ್ಮಶಾನವಿಲ್ಲದೆ ಶವಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ.

10 Views | 2025-05-22 14:09:29

More