Post by Tags

  • Home
  • >
  • Post by Tags

ಕೊರಟಗೆರೆ: ಫೈನಾನ್ಸ್ ಕಂಪನಿ ಮ್ಯಾನೇಜರ್ ಜೈಲಿಗೆ | ಮನೆ ಬಿಟ್ಟಿದ್ದ ಕುಟುಂಬ ಮರಳಿ ಗೂಡಿಗೆ

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್‌ ಹಾವಳಿ ಹೆಚ್ಚಾಗ್ತಿದ್ದು,

83 Views | 2025-01-31 17:18:48

More

ಬೆಂಗಳೂರು: ಮಾರ್ಚ್‌ 7 ಕ್ಕೆ ಕರ್ನಾಟಕ ಬಜೆಟ್‌ ಮಂಡನೆ ದಿನಾಂಕ ಫಿಕ್ಸ್..!

ಕರ್ನಾಟಕ ಬಜೆಟ್ 2025-26 ಮಂಡನೆಗೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್​ 7ರಂದು 16ನೇಯ ಕರ್ನಾಟಕ ಬಜೆಟ್ ಮಂಡಿಸಲಿದ್ದು. ಮಾರ್ಚ್‌ 3 ರಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದೆ.

108 Views | 2025-02-17 16:10:37

More

ಬೆಂಗಳೂರು : ಸಮಸ್ಯೆ ಬಗೆಹರಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದ ಬೈರತಿ ಬಸವರಾಜ್..!

ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಸಾಯಿ ಲೇಔಟ್‌ಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬೈರತಿ ಬಸವರಾಜ್‌ ಅವರು, ಮುಂದಿನ ಮಳೆಗಾಲದೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ

21 Views | 2025-05-21 18:02:21

More

ಬಾಗಲಕೋಟೆ : ಸಿದ್ದರಾಮಯ್ಯ ಅವರಿಗೆ ಮರೆವು ಜಾಸ್ತಿ ಆಗಿದೆ ಎಂದ ವಿ. ಸೋಮಣ್ಣ

“ನಾನು ಸಿದ್ದರಾಮಯ್ಯ ಒಂದೇ ತಂಡದಲ್ಲಿದ್ದವರು, ಆದ್ರೆ ಈಗ ಸಿದ್ದರಾಮಯ್ಯ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ  ಅರಿವಿಲ್ಲ, ಅವರಿಗೆ ಈಗ ಮರೆವು ಜಾಸ್ತಿ ಆಗಿದೆ,” ಎಂದು ಕೇಂದ್ರ ರೈಲ್ವ

51 Views | 2025-05-22 17:14:33

More

ತಿಪಟೂರು : ತಿಪಟೂರಿನಲ್ಲಿ ಮೇ.28 ರಂದು ತಿರಂಗ ಯಾತ್ರೆಗೆ ಸಕಲ ಸಿದ್ಧತೆ

ಸೈನಿಕರು ರಾಷ್ಟ್ರ ರಕ್ಷಣೆಗಾಗಿ ತೋರಿದ ಧೈರ್ಯ, ಶೌರ್ಯದಿಂದ "ಆಪರೇಷನ್ ಸಿಂಧೂರ ” ಯಶಸ್ವಿಯಾಯಿತು. ಈ ಹಿನ್ನಲೆ ತಿಪಟೂರಿನ ನಾಗರೀಕರಿಂದ ಮೇ 28ರಂದು ಬೃಹತ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿ

61 Views | 2025-05-23 18:52:31

More

ಬೆಳಗಾವಿ : ಅರಸನ ಅರಮನೆಗೆ ಕಾರ್ಮೋಡ ಕವಿದಿದೆ | ಕೋಡಿಶ್ರೀಗಳ ಸ್ಫೋಟಕ ಭವಿಷ್ಯ

ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ್ದಾರೆ. ಮತ್ತೆ ವಾಯುರೂಪದಲ್ಲಿ ಬಾಧೆ ಅಪ್ಪಳಿಸಲಿದೆ.

96 Views | 2025-05-24 18:25:21

More