Post by Tags

  • Home
  • >
  • Post by Tags

ಬೆಂಗಳೂರು : ಬಿಜೆಪಿ ಶಾಸಕರ ಅಮಾನತು ವಿಚಾರ | ಸ್ಪೀಕರ್ ಗೆ ಪತ್ರ ಬರೆದ ಗವರ್ನರ್

ವಿಧಾನಸಭಾ ಅಧಿವೇಶನದ ವೇಳೆ ಸದನದಲ್ಲಿಯೇ ಬಜೆಟ್‌ ಪ್ರತಿಯನ್ನು ಹರಿದು ಹಾಕಿ ಸಭಾಧ್ಯಕ್ಷರ ಮುಖದ ಮೇಲೆ ಎಸೆದು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿಸಿದ್ದ 18 ಶಾಸಕರನ್ನು ಸದನದಿಂದ ಅಮಾನತ

48 Views | 2025-04-30 15:43:04

More

ಪಾವಗಡ : ದಲಿತರಿಗೆ ಸೇರಿದ ಜಮೀನು ಕಬಳಿಕೆ ಮಾಡಲು ವ್ಯಕ್ತಿ ಯತ್ನ...!

ಸುಮಾರು 40 ವರ್ಷಗಳಿಂದ ನಾವು ಜಮೀನಿನನ್ನು ಉಳಿಮೆ ಮಾಡಿಕೊಂಡು ಬರುತ್ತಿದ್ದೇವೆ. ಈಗಾ ಏಕಾಏಕಿ ವ್ಯಕ್ತಿಯೊಬ್ಬ ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾನೆ.

25 Views | 2025-05-27 16:30:04

More

Bangalore : ತೋತಾಪುರಿ ಮಾವಿಗೆ ಆಂಧ್ರದಲ್ಲಿ ನಿಷೇಧ | ಸಿಎಂ ಸಿದ್ದರಾಮಯ್ಯ ಅವರು ಚಂದ್ರಬಾಬು ನಾಯ್ಡುಗೆ ಪತ್ರ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದಿಂದ ತೋತಾಪುರಿ ಮಾವು ಖರೀದಿಗೆ ನಿಷೇಧ ಹೇರಿರುವುದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

161 Views | 2025-06-12 11:42:58

More

Newdelhi : ತೋತಾಪುರಿ ಹಣ್ಣಿಗೆ ಆಂಧ್ರದ ನಿರ್ಬಂಧ | ರೈತರ ಸಂಕಷ್ಟಕ್ಕೆ ಸಿದ್ದರಾಮಯ್ಯ ಕೇಂದ್ರದ ಮೊರೆ

ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಹೊಸ ಕಿರಿಕ್ ಶುರುವಾಗಿದೆ.

96 Views | 2025-06-13 17:45:12

More

Bangalore : ಕಾಲ್ತುಳಿತ ದುರಂತ | ಸಿಎಂಗೆ ಆರ್. ಅಶೋಕ್ ಪತ್ರ | ತುರ್ತು ಅಧಿವೇಶನಕ್ಕೆ ಆಗ್ರಹ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದಲ್ಲಿ ತುರ್ತು ಅಧಿವೇಶನವನ್ನು ಕರೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಆಗ್

9 Views | 2025-06-15 18:08:08

More