Post by Tags

  • Home
  • >
  • Post by Tags

ಚಿಕ್ಕನಾಯಕನಹಳ್ಳಿ: ನೀರಾ ಇಳಿಸುತ್ತಿದ್ದ ರೈತನ ಬಂಧನಕ್ಕೆ ಆಕ್ರೋಶ | ಪೊಲೀಸರು- ರೈತರ ನಡುವೆ ತಳ್ಳಾಟ

ನೀರಾ ಇಳಿಸುತ್ತಿದ್ದ ರೈತನನ್ನು ಬಂಧಿಸಿದ್ದಕ್ಕೆ ರೈತ ಮುಂಖಡರು ಆಕ್ರೋಶ ಹೊರಹಾಕಿ, ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

60 Views | 2025-03-01 14:18:08

More

ಹುಳಿಯಾರು : ಬಸ್‌ ನಲ್ಲಿ ಪಿಕ್ ಪಾಕೇಟ್ ಮಾಡ್ತಿದ್ದ ಐನಾತಿ ಕಳ್ಳಿ ಅಂದರ್..!

ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪಿಕ್‌ಪಾಕೆಟ್‌ ಮಾಡ್ತಿದ್ದ ಐನಾತಿ ಕಳ್ಳಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಲಾಕ್‌ ಮಾಡಿದ್ದಾರೆ.

41 Views | 2025-03-02 16:45:14

More

ಚಿಕ್ಕನಾಯಕನಹಳ್ಳಿ : ಅದ್ದೂರಿಯಾಗಿ ಜರುಗಿದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ

ಕಳೆದ 3 ವರ್ಷಗಳಿಂದ ನಿಂತು ಹೋಗಿದ್ದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಇಂದು ಕಳೆಬಂದಿತ್ತು. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ

155 Views | 2025-04-30 17:07:23

More