Post by Tags

  • Home
  • >
  • Post by Tags

ನವದೆಹಲಿ : ದೇಶ ಬಿಡದ ಪಾಕಿಗಳಿಗೆ 3 ವರ್ಷ ಜೈಲು ಫಿಕ್ಸ್ ..!

ಕಾಶ್ಮೀರದಲ್ಲಿ ನಡೆದ 26 ಪ್ರವಾಸಿಗರ ಹತ್ಯೆ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಭಾರತೀಯರು ಕಿಡಿ ಕಾರುತ್ತಿದ್ದಾರೆ.

40 Views | 2025-04-28 13:30:44

More

India : ದೇಶದೆಲ್ಲೆಡೆ ನಾಳೆ ಮಾಕ್ ಡ್ರಿಲ್ | ಇದನ್ನ ಮಾಡೋದು ಏಕೆ ಗೊತ್ತಾ?

ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪ್ರಧಾನಿ ಮೋದಿ ರಾಜತಾಂತ್ರಿಕ ಮಾರ್ಗವನ್ನು ಹಿಡಿದು ಪಾಕ್‌ ಗೆ ಪೆಟ್ಟಿನ ಮ

71 Views | 2025-05-06 16:33:09

More

ದೇಶ : ಒಟ್ಟು 200 ಏರ್ ಪೋರ್ಟ್ ಬಂದ್ ಮಾಡಿ ಸರ್ಕಾರ ಆದೇಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಕೃತ್ಯ ಖಂಡಿಸಿ, ಪಾಕ್‌ ಉಗ್ರರ ವಿರುದ್ಧ ಪ್ರಧಾನಿ ಮೋದಿ ತೊಡೆ ತಟ್ಟಿದ್ದಾರೆ.

52 Views | 2025-05-07 18:59:43

More

ದೇಶ : ಆಪರೇಷನ್ ಸಿಂಧೂರ್ | ಬೆಂಗಳೂರಲ್ಲಿ 29 ಪ್ಲೈಟ್ ರದ್ದು...!

ಭಾರತದ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ ಉಗ್ರರ 9 ಅಡಗು ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಧ್ವಂಸಗೊಳಿಸಿತ್ತು.

33 Views | 2025-05-08 14:32:45

More

ದೇಶ : ಪಾಕ್ ನಿಂದ ಶೆಲ್ ದಾಳಿ | ಮಹಿಳೆ ಸಾವು ಇಬ್ಬರಿಗೆ ಗಾಯ

ಭಾರತ ಮತ್ತು ಪಾಕ್‌ ನಡುವೆ ಯುದ್ಧ ತಲೆದೋರಿರುವ ಹಿನ್ನಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇತ್ತ ಜಮ್ಮು- ಕಾಶ್ಮೀರದಲ್ಲಿಯೂ ಬಿಗಿ ಭದ್ರತೆ ಏರ್ಪಾಡು ಮಾಡಲಾಗಿದೆ.

42 Views | 2025-05-09 17:04:22

More

ನವದೆಹಲಿ : ಭಾರತ ಪಾಕ್ ಯುದ್ಧ | ಕದನ ವಿರಾಮ ಖಚಿತ ಪಡಿಸಿದ ಭಾರತ

ಕಳೆದ ಎರಡು ಮೂರು ದಿನಗಳಿಂದ ಭಾರತ ಮತ್ತು ಪಾಕ್‌ ನಡುವೆ ಯುದ್ಧ ನಡೆಯುತ್ತಿದ್ದು, ಸದ್ಯ ಈ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.

53 Views | 2025-05-10 18:35:10

More

India : ಕುಟುಂಬಕ್ಕಿಂತ ದೇಶ ಸೇವೆಯೇ ಮುಖ್ಯ ಎಂದ ವೀರ ಯೋಧರು

ಪಹಲ್ಗಾಮ್‌ ದಾಳಿ ಬಳಿಕ ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ಆರಂಭವಾಗಿತ್ತು.

61 Views | 2025-05-11 18:54:40

More

ಛತ್ತೀಸಗಢ : ಭೀಕರ ರಸ್ತೆ ಅಪಘಾತ | 13 ಜನರ ದಾರುಣ ಸಾವು

ಟ್ರೇಲರ್ ಟ್ರಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ದಳದಲ್ಲಿಯೇ 13 ಜನರು ಸಾವನ್ನಪಿದ್ದು, 11 ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ.

41 Views | 2025-05-12 12:47:21

More