Post by Tags

  • Home
  • >
  • Post by Tags

BANGALORE : ಬೆಂಗಳೂರು ಕಾಲ್ತುಳಿತ ಪ್ರಕರಣ | ಡಿಕೆಶಿ ವಿರುದ್ಧ ವಿಜಯೇಂದ್ರ ಆಕ್ರೋಶ

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಜಯವನ್ನು ವಿಜಯೋತ್ಸವದ ಮೂಲಕ ಸರ್ಕಾರವೇ ಆಚರಿಸಿತ್ತು.

22 Views | 2025-06-05 18:14:14

More

BANAGLORE : RCB ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

ಐಪಿಎಲ್ ಫೈನಲ್ ಬಳಿಕ ನಡೆದ ವಿಜಯೋತ್ಸವ ಮೆರವಣಿಗೆಯ ಭೀಕರ ಅಂತ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.

27 Views | 2025-06-05 18:53:34

More

BELAGAVI : ಕಾಲ್ತುಳಿತ ಪ್ರಕರಣದಲ್ಲಿ ಸಾವಿಗೀಡಾದ ಕುಟುಂಬಗಳಿಗೆ ಒಂದೊಂದು ಕೋಟಿ ಪರಿಹಾರ ನೀಡಬೇಕು | ಲಕ್ಷ್ಮಿ ಹೆಬ್ಬಾಳ್ಕರ್

ಕಾಲ್ತುಳಿತದಲ್ಲಿ ದುರ್ಮರಣಕ್ಕೀಡಾದವರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರವಾಗಿ ಆಗ್ರಹಿಸಿದ್ದಾರೆ.

79 Views | 2025-06-06 12:52:11

More

KALABURAGI : ನಾವು ರಾಜೀನಾಮೆ ಕೊಡ್ತೀವಿ ಪಹಲ್ಗಾಂ : ಕುಂಭಮೇಳದ ಘಟನೆಗೆ ಅವರು ರಾಜಿನಾಮೆ ಕೊಡ್ಲಿ; ಖರ್ಗೆ

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಹಿನ್ನೆಲೆಯಲ್ಲಿ ರಾಜಕೀಯ ಜಟಾಪಟಿಯಲ್ಲಿ ನವ ತಿರುವು ಬಂದಿದೆ.

40 Views | 2025-06-06 14:30:12

More

ಬೆಂಗಳೂರು : ಕೋರ್ಟ್‌ ಮೊರೆ ಹೋದ ನಿಖಿಲ್‌ ಸೋಸಲೆ ಪತ್ನಿ

ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಸರ್ಕಾರದ ವಿರುದ್ಧವೇ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

25 Views | 2025-06-06 16:15:51

More

BANGALORE : ಬಿ ದಯಾನಂದ್ ಪರ ದಿನೇಶ್ ಗುಂಡೂರಾವ್ ಪತ್ನಿ ಪೋಸ್ಟ್

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದ ನಂತರ, ಈಗರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿದೆಯೆಂದು ಹೇಳಬಹುದು.

31 Views | 2025-06-06 16:54:45

More