Post by Tags

  • Home
  • >
  • Post by Tags

ಕೊರಟಗೆರೆ : ಕೊರಟಗೆರೆಯಲ್ಲಿ ಅದ್ಧೂರಿ 76ನೇ ಗಣರಾಜ್ಯೋತ್ಸವ ಆಚರಣೆ

ಕೊರಟಗೆರೆ ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ತಹಶೀಲ್ದಾರ್‌ ಮಂಜುನಾಥ್‌ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೇರವೇರಿಸಿದರು.

51 Views | 2025-01-26 13:42:52

More

ತುಮಕೂರು : ತುಮಕೂರಿನ ಸಿದ್ದಗಂಗಾ ಮಠದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ತುಮಕೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು, ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿದೆ. ಸಿದ್ದಗಂಗಾ ಮಠದಲ್ಲೂ ಅತ್ಯಂತ ಸಂಭ್ರಮ ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

37 Views | 2025-01-26 18:51:57

More

WPL 2025 : ಮೊದಲ ಪಂದ್ಯದಲ್ಲೇ ಆರ್‌ ಸಿಬಿಗೆ ರೋಚಕ ಗೆಲುವು

ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ಸ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ.

86 Views | 2025-02-15 13:32:35

More

ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ ??

ವಾಸ್ತವವಾಗಿ +91 ಭಾರತ ದೇಶದ ಕೋಡ್ ಆಗಿದೆ. ಭಾರತಕ್ಕೆ ಈ ಕೋಡ್ ಇರಲು ಕಾರಣವೂ ಇದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ವಿಶ್ವಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಅಲ್ಲಿಂದ ಜಗತ್ತಿನ ಎಲ್ಲ ದೇಶಗಳಿಗೂ ಈ ಕೋಡ್ ಸಿಕ್ಕಿದೆ.

103 Views | 2025-02-17 18:50:55

More

ಕರುಣ್‌ ನಾಯರ್‌ : ಡಿಯರ್ ಕ್ರಿಕೆಟ್ ಅಂದವನು ಬೌಲ್ಟ್ ಬೂಮ್ರಾರನ್ನೇ ಅಟ್ಟಾಡಿಸಿದ

ಡಿಯರ್  ಕ್ರಿಕೆಟ್‌ ನನಗೆ ಇನ್ನೊಂದು ಅವಕಾಶ ಕೊಡು. ಇದೊಂದು ಟ್ವೀಟ್‌ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸ್ತಿದೆ. ಕಾರಣ ಕನ್ನಡಿಗ ಕರುಣ್‌ ನಾಯರ್‌ ನಿನ್ನೆ ಮುಂಬೈ ಇಂಡಿಯನ

46 Views | 2025-04-14 18:16:21

More

IPL 2025 : ವೈರಲ್ ಆಗ್ತಿದೆ ಕೊಹ್ಲಿ ಅಗ್ರೆಸ್ಸಿವ್ ಸೆಲೆಬ್ರೇಷನ್..!

ನಿನ್ನೆ ನಡೆದ ಆರ್‌ ಸಿಬಿ Vs ಪಿಬಿಕೆಎಸ್‌ ನಡುವಿನ ಪಂದ್ಯದಲ್ಲಿ ಗೆಲುವಿನ ಬಳಿಕ ಆರ್‌ ಸಿಬಿಯ ವಿರಾಟ್‌ ಕೊಹ್ಲಿ ಪಿಬಿಕೆಎಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ನೋಡುತ್ತಾ ತೋರಿದ ಅಗ್ರೇಸ್ಸಿವ್

51 Views | 2025-04-21 13:48:48

More

ದೇಶ : ಒಟ್ಟು 200 ಏರ್ ಪೋರ್ಟ್ ಬಂದ್ ಮಾಡಿ ಸರ್ಕಾರ ಆದೇಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಕೃತ್ಯ ಖಂಡಿಸಿ, ಪಾಕ್‌ ಉಗ್ರರ ವಿರುದ್ಧ ಪ್ರಧಾನಿ ಮೋದಿ ತೊಡೆ ತಟ್ಟಿದ್ದಾರೆ.

38 Views | 2025-05-07 18:59:43

More

ತುಮಕೂರು : ಬ್ಯಾಂಕ್ ನಲ್ಲಿ ಅನ್ಯ ಭಾಷಿಕರ ದರ್ಬಾರ್ | ಹಣ ಡ್ರಾಗೂ ಗ್ರಾಹಕರ ಹೆಣಗಾಟ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನಾರಾ, ಬರೋಡಾ ಸೇರಿ ರಾಜ್ಯದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕರಿಗಿಂತ ಅನ್ಯ ಭಾಷಿಕರೇ ಹೆಚ್ಚಾಗಿರೋದರಿಂದ ಬ್ಯಾಂಕ್‌ ವ್ಯವಹಾರ ಮಾಡಲು ಗ್ರಾಹಕ

41 Views | 2025-05-08 18:05:15

More

India : ಕುಟುಂಬಕ್ಕಿಂತ ದೇಶ ಸೇವೆಯೇ ಮುಖ್ಯ ಎಂದ ವೀರ ಯೋಧರು

ಪಹಲ್ಗಾಮ್‌ ದಾಳಿ ಬಳಿಕ ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ಆರಂಭವಾಗಿತ್ತು.

48 Views | 2025-05-11 18:54:40

More