Post by Tags

  • Home
  • >
  • Post by Tags

ಕೊರಟಗೆರೆ : ಫೈನಾನ್ಸ್‌ ಗಳ ಕಾಟಕ್ಕೆ ವಿಶೇಷಚೇತನ ಮಕ್ಕಳೊಂದಿಗೆ ಊರನ್ನೇ ಬಿಟ್ಟ ದಂಪತಿ...!

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೆ, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಇತ್ತ ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿ ಮೀರಿದೆ.

49 Views | 2025-01-29 19:23:39

More

ತುಮಕೂರು : RBI ವ್ಯಾಪ್ತಿಗೆ ಬರೋ ಬ್ಯಾಂಕಿನ ರಿಕವರಿ ಏಜೆಂಟ್ ಗಳಿಂದ ಟಾರ್ಚರ್..!

ಮೈಕ್ರೋ ಫೈನಾನ್ಸ್‌ಗಳ ಕಾಟ ಎಲ್ಲೆ ಮೀರಿದ್ದು, ಸಾಕಷ್ಟು ಮಂದಿ ಅಮಾಯಕ ಜೀವಗಳು ಬಲಿಯಾಗಿದ್ದು, ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ಗಳಿಗೆ ಮೂಗುದಾರ ಹಾಕಲು ಸುಗ್ರೀವಾಜ್ಞೆಯನ್ನು ಕೂಡ ಜಾರಿಗೆ ತರಲಾಗಿತ್ತು.

50 Views | 2025-03-05 11:34:52

More

ಚಿಕ್ಕಬಳ್ಳಾಪುರ : ಸಾಲ ಕಟ್ಟಿಲ್ಲ ಅಂತಾ ಬಾಣಂತಿಯನ್ನು ಹೊರ ಹಾಕಿ ದರ್ಪ..!

ಇಷ್ಟು ದಿನ ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯದ ಜನರು ಹೈರಾಣಿಗಿದ್ದರು. ಕೆಲವರು ಮನೆಗೆ ಬೀಗ ಹಾಕಿಕೊಂಡು ಊರನ್ನೇ ಬಿಟ್ಟು ಹೋದರೆ, ಇನ್ನು ಕೆಲವರು ಫೈನಾನ್ಸ್‌ಗಳ ಕಾಟಕ್ಕೆ ಸಾವಿಗೆ ಶರಣಾಗಿದ್ದರು.

45 Views | 2025-03-05 15:18:27

More