Post by Tags

  • Home
  • >
  • Post by Tags

Chikkamagaluru : ಸಾಲದ ಬಾಧೆಗೆ ಮತ್ತೊಬ್ಬ ಯುವ ರೈತ ಆತ್ಮಹತ್ಯೆ..!

ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳ ಸರಣಿ ಮುಂದುವರಿದಿದ್ದು, ಮತ್ತೋರ್ವ ಯುವ ಕಾಫಿ ಬೆಳೆಗಾರ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

43 Views | 2025-06-01 18:32:20

More

Hebburu : ಜಮೀನು ವಿವಾದಕ್ಕೆ ಸೂಸೈಡ್ ಗೆ ಯತ್ನ | ಟ್ರ್ಯಾಕ್ಟರ್ ತಡೆದು ಗ್ರಾಮಸ್ಥರ ಆಕ್ರೋಶ

ಜಮೀನು ವಿವಾದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

13 Views | 2025-06-07 18:41:02

More