Post by Tags

  • Home
  • >
  • Post by Tags

ಕೇರಳ: ಒಂದೇ ಕುಟುಂಬದ ಐವರು ದಾರುಣ ಅಂತ್ಯ | ಪೊಲೀಸರಿಗೆ ಶರಣಾದ ಯುವಕ

ತನ್ನ ತಾಯಿ ಸೇರಿದಂತೆ ತನ್ನ ಕುಟುಂಬದ ಐದು ಮಂದಿಯನ್ನು ಹತ್ಯೆಗೈದಿದ್ದೇನೆ ಎಂದು ಯುವಕನೊಬ್ಬ ವೆಂಜಾರಮೂಡು ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದ ವೆಂಜಾರಮೂಡುವಿನಲ್ಲಿ ನಡೆದಿದೆ.

63 Views | 2025-02-25 18:25:00

More

ಕೇರಳ : ಕಾಡು ಹಂದಿ ದಾಳಿಯಿಂದ ರೈತ ಸಾವು..!

ಕಾಡುಹಂದಿಯ ದಾಳಿಗೆ ರೈತರೊಬ್ಬರು ಮೃತಪಟ್ಟಿರುವಂತಹ ಘಟನೆ ಕೇರಳದ ಕಣ್ಣೂರು ಬಳಿಯ ಪನೂರ್‌ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

45 Views | 2025-03-02 19:10:34

More

ಕೇರಳ : ಗಂಟಲಲ್ಲಿ ಮೀನು ಸಿಲುಕಿ ಯುವಕ ಸಾವು..!

ಮೀನು ಹಿಡಿಯುತ್ತಿದ್ದಾಗ ಗಂಟಲಲ್ಲಿ ಮೀನು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದ ಆಲ್ಪುಳ ಸಮೀಪದ ಕಾಯಂಕುಲದಲ್ಲಿ ನಡೆದಿದೆ.

28 Views | 2025-03-03 16:42:45

More

ಚಾಮರಾಜನಗರ : ಭೀಕರ ರಸ್ತೆ ಅಪಘಾತ | ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

ಟಿಟಿ ವಾಹನ ಮತ್ತು ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ

36 Views | 2025-04-01 15:25:18

More