Post by Tags

  • Home
  • >
  • Post by Tags

ಬೆಂಗಳೂರು: ಮಾರ್ಚ್‌ 22 ರಂದು ಕರ್ನಾಟಕ ಬಂದ್‌ ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು..!

ಬೆಳಗಾವಿಯಲ್ಲಿ ನಡೆದ ಕೆಎಸ್‌ ಆರ್‌ ಟಿಸಿ ಬಸ್‌ ಕಂಡಕ್ಟರ್‌ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾರ್ಚ್‌ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಕುವುದಾಗ

95 Views | 2025-02-28 17:25:10

More

ಚಿಕ್ಕಬಳ್ಳಾಪುರ : ಮಹಿಳೆ ಅಂತಾನೂ ನೋಡದೇ ಸಂಬಂಧಿಕರಿಂದ ಮನಸೋ ಇಚ್ಛೆ ಹಲ್ಲೆ ..!

ಮಹಿಳೆಯೋರ್ವರ ಮೇಲೆ ಸಂಬಂಧಿಕರು ಹಲ್ಲೆ ಮಾಡಿರುವಂತ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಪೈಲಾಗುರ್ಕಿ ಗ್ರಾಮ ಪಂಚಾಯ್ತಿಯ ಮಾರಾಗನಹಳ್ಳಿಯಲ್ಲಿ ನಡೆದಿದೆ.

47 Views | 2025-04-27 15:37:01

More

ಬೆಂಗಳೂರು : ಆಟೋ ಟಚ್ ಆಗಿದ್ದಕ್ಕೆ ನಾರಿ ದರ್ಪ | ಡ್ರೈವರ್ ಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದರ್ಪ ಮಿತಿ ಮೀರುತ್ತಿದೆ. ಯಾವುದೇ ರಾಜ್ಯದಿಂದ ಜನರು ಬಂದ್ರು ನಮ್ಮ ಬೆಂಗಳೂರು ಆಶ್ರಯ ನೀಡುತ್ತೆ,

29 Views | 2025-06-01 16:35:26

More