ಪಾವಗಡ ಹೇಳಿ ಕೇಳಿ ಗಡಿ ತಾಲೂಕು. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿದೆ. ಅಪ್ಪಿ ತಪ್ಪಿ ಈ ಭಾಗದಲ್ಲಿ ಏನಾದ್ರು ನಾಯಿ ಕಚ್ಚಿದರೆ ಔಷಧಿ ಸಿಗಲ್ಲ, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
39 Views | 2025-03-07 14:41:15
Moreತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಕಾಟ ಹೆಚ್ಚಾಗ್ತಾ ಇದೆ. ಬೀದಿಗೆ ಬಂದರೆ ಸಾಕು ಎಲ್ಲಿ ನಾಯಿಗಳು ಎರಗುತ್ತಾವೋ ಅನ್ನೋ ಭಯ. ಆತಂಕದಲ್ಲೇ ನಿತ್ಯ ಜನರು ಓಡಾಡುವ ಪರಿಸ್ಥಿತಿ ಇದ್ದು ಪಾಲ
3 Views | 2025-05-19 18:52:51
More