Post by Tags

  • Home
  • >
  • Post by Tags

HAVERI: ಮೈಕ್ರೋ ಫೈನಾನ್ಸ್‌ ಕಾಟಕ್ಕೆ ಊರನ್ನೇ ಬಿಡ್ತಿರೋ ಜನರು

ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಬೇಸತ್ತು ಸಾವಿಗೆ ಶರಣಾಗ್ತಾ ಇದ್ರೆ.. ಮತ್ತೆ ಕೆಲವರು ಊರು ಊರನ್ನೇ ತೊರೆಯುತ್ತಿದ್ದಾರೆ..

52 Views | 2025-01-23 16:07:31

More

ಕೊರಟಗೆರೆ: ಮೈಕ್ರೋ ಫೈನಾನ್ಸ್ ಹಾವಳಿಗೆ ತುಮಕೂರಿನಲ್ಲಿ ಮತ್ತೋರ್ವ ಮಹಿಳೆ ಆತ್ಮಹತ್ಯೆಗೆ ಯತ್ನ..!

ಈ ಮೈಕ್ರೋ ಫೈನಾನ್ಸ್‌ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ. ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯ ಕಾಟಕ್ಕೆ ಬೇಸತ್ತು ಅದೇಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ತಿದ್ದಾರೆ.

47 Views | 2025-01-29 16:15:23

More

TUMAKURU: ತುಮಕೂರಿನಲ್ಲಿ ಬಜಾಜ್‌ ಪೈನಾನ್ಸ್‌ ದಬ್ಬಾಳಿಕೆ! ಕಚೇರಿಯಲ್ಲೇ ಯುವಕನ ಪ್ರತಿಭಟನೆ

ಫೈನಾನ್ಸ್‌ ಕಂಪನಿಗಳು ಮೂರನ್ನೂ ಬಿಟ್ಟು ನಿಂತುಬಿಟ್ಟಿರೋಹಾಗಿದೆ. ಬಡವರನ್ನ ಕಿತ್ತು ತಿನ್ನೋದೇ ನಮ್ಮ ಬಾಳು ಅನ್ನೋ ರೀತಿಯಲ್ಲಿ ಕೆಲ ಫೈನಾನ್ಸ್‌ ಕಂಪನಿಗಳು ವರ್ತಿಸುತ್ತಿವೆ.

48 Views | 2025-02-13 11:45:05

More

VIJAYAPURA: ಮೈಕ್ರೋ ಫೈನಾನ್ಸ್ ಅಕ್ರಮ ಬಡ್ಡಿ ದಂಧೆಕೋರರ ಮನೆಗಳ ಮೇಲೆ ವಿಜಯಪುರ ಪೊಲೀಸರ ದಾಳಿ

ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್  ಹಾವಳಿ ಹೆಚ್ಚಾಗಿದ್ದು, ಮೈಕ್ರೋ ಫೈನಾನ್ಸ್‌ಹಾವಳಿಗೆ ಬೇಸತ್ತು ರಾಜ್ಯದಲ್ಲಿ ಈಗಾಗಲೇ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಕೆಲವು ಕಡೆ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

49 Views | 2025-02-20 10:57:38

More

DAVANAGERE: ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಏಳೆಂಟು ಕುಟುಂಬಗಳು

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ.

42 Views | 2025-02-21 12:33:22

More

HASSAN: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ 50 ವರ್ಷದ ಕೆಂಚಮ್ಮ ಬಲಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಾಟ ಹೆಚ್ಚಾಗಿದೆ. ಈ ಮೈಕ್ರೋ ಫೈನಾನ್ಸ್‌ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ.

43 Views | 2025-03-12 13:35:04

More

CHIKKABALLAPURA: ಬಡ್ಡಿದಂಧೆಕೋರರ ಕಾಟಕ್ಕೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಬಲಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳು ಹಾಗೂ ಬಡ್ಡಿದಂಧೆಕೊರರ ಕಿರುಕುಳ ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿ ತಂದ್ರು ಕೂಡ ಅಮಾಯಕರು ಸಾವನ್ನಪ್ಪತ್ತಿರೋದು ಮಾತ್ರ ಕಡಿಮೆ ಆಗ್ತಾ ಇಲ್ಲ.

2 Views | 2025-03-20 17:09:04

More

ತುಮಕೂರು: ರಾಜ್ಯದಲ್ಲಿ ನಿಲ್ಲದ ಬಡ್ಡಿ ದಂಧೆಕೋರರ ಕಿರುಕುಳ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತ ಆಯ್ತು ಈಗ ಬಡ್ಡಿದಂಧೆಕೋರರ ಕಾಟ ಜನರ ರಕ್ತವನ್ನು ಹೀರುತ್ತಿದೆ.

25 Views | 2025-04-05 10:56:12

More