ಪಾವಗಡ : ಇಂದಿನಿಂದ ತುಮಕೂರಿನಲ್ಲಿ ಎಲ್ಲಾ ಕಡೆ ಗುಡುಗು ಸಿಡಿಲು ಸಮೇತ ಧಾರಾಕಾರ ಮಳೆಯಾಗುತ್ತಿದ್ದು, ನಿಡಗಲ್ಲು ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಶ್ರೀನಿವಾಸ್ 45 ಎನ್ನುವ ವ್ಯಕ್ತಿ ಸಿಡಿಲು ಬಡೆದು ಸಾವನ್ನಪ್ಪಿದ್ದಾರೆ
ಮೃತ ಶ್ರೀನಿವಾಸ್ ರವದಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ.