CRICKET : ವಿಜಯೋತ್ಸವದ ನಡುವೆ ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಸಂತಾಪ

CRICKET NEWS : IPL TROPHY ಗೆದ್ದು ಇತಿಹಾಸ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು [RCB] ತಂಡದ ವಿಜಯೋತ್ಸವ,  ಬೆಂಗಳೂರಿನಲ್ಲಿ  ಭೀಕರ ದುರಂತದ ಸ್ಥಿತಿಗೆ ಕಾರಣವಾಗಿದೆ. ವಿಜಯೋತ್ಸವಕ್ಕೆ ಸೇರಿದ್ದ ಜನಸಂದಣಿಯಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ.

CHINNASWAMI STADIUM ನಲ್ಲಿ ಇಂದು ಸಂಜೆ ಆಯೋಜಿಸಿದ್ದ RCB ವಿಜಯೋತ್ಸವದ ಕಾರ್ಯಕ್ರಮದಲ್ಲಿ ಉಚಿತ ಪ್ರವೇಶದ [FREE ENTRY] ಮಾಹಿತಿ ಹಿನ್ನಲೆ ಸಾವಿರಾರು ಅಭಿಮಾನಿಗಳು STADIUM ಗೆ ಬಂದು ಜಮಾಯಿಸಿದ್ದರು. ಆದರೆ ನಿರ್ವಹಣಾ ಕೊರತೆಯ ನಡುವೆ, ಪ್ರವೇಶ ದ್ವಾರಗಳ ಬಳಿ ತೀವ್ರ ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.

ಈ ದುರಂತಕ್ಕೆ ಸಂಬಂಧಿಸಿದಂತೆ RCB ಮಾಜಿ ನಾಯಕ ವಿರಾಟ್ ಕೊಹ್ಲಿ [VIRAT KHOLI] ತೀವ್ರ ಸಂತಾಪ ವ್ಯಕ್ತಪಡಿಸಿದ್ದು, TWEET ಮೂಲಕ –"ಮಾತೇ ಬರ್ತಿಲ್ಲ... ಇದು ಹೃದಯವಿದ್ರಾವಕ." ಎಂದು ಹೇಳಿದ್ದಾರೆ. ಅದರ ಜೊತೆಗೆ ಎಬಿ ಡಿವಿಲಿಯರ್ಸ್ [AB DE VILLIERS] ಕೂಡ ತಮ್ಮ ದುಃಖವನ್ನು ಹಂಚಿಕೊಂಡು, ಮೃತರ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಟಿ ಅನುಷ್ಕಾ ಶರ್ಮಾ [ANUSHKA SHARMA] ತಮ್ಮ INSTAGRAM ನಲ್ಲಿ “

Author:

...
Keerthana J

Copy Editor

prajashakthi tv

share
No Reviews