Post by Tags

  • Home
  • >
  • Post by Tags

ಪಾವಗಡ : ಪಾವಗಡದಲ್ಲಿ ನಿಲ್ಲದ ಸರಣಿ ಕಳ್ಳತನ ; ಜನರಲ್ಲಿ ಹೆಚ್ಚಾದ ಆತಂಕ

ಪಾವಗಡದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರ ನಿದ್ದೆಗೆಡಿಸುವಂತಾಗಿದೆ.

344 Views | 2025-01-27 13:37:49

More

ಚಿಕ್ಕನಾಯಕನಹಳ್ಳಿ: ಇಂಡಸ್ಟ್ರೀಯಲ್ ವಿಸಿಟ್ ನೆಪ ಚರ್ಚ್‌ ನಲ್ಲಿ ಮಕ್ಕಳಿಗೆ ಧರ್ಮದ ಪಾಠ!

ಇಂಡಸ್ಟ್ರೀಯಲ್‌ ವಿಸಿಟ್‌ ನೆಪದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಚರ್ಚ್‌ಗೆ ಕರೆದುಕೊಂಡು ಹೋಗಿದ್ದು, ಶಿಕ್ಷಕರ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

44 Views | 2025-02-12 12:46:21

More

ಶಿರಾ: ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾದ ವಸ್ತು ಪ್ರದರ್ಶನ

ಶಿರಾ ನಗರದ ಮಂಜು ಶ್ರೀ ಇಂಗ್ಲೀಷ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

88 Views | 2025-03-01 17:06:53

More

ಕೊರಟಗೆರೆ : ಕೊರಟಗೆರೆಯಲ್ಲಿ ೧೫ ದಿನಗಳ ಕಾಲ ಪೋಷಣ್ ಪಖ್ವಾಡ್ ಅಭಿಯಾನ

ಕೊರಟಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ೧೫ ದಿನಗಳ ಪೋಷಣ್‌ ಪಖ್ವಾಡ್‌ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

39 Views | 2025-04-12 12:13:36

More

ಶಿರಾ : ವೈಜ್ಞಾನಿಕ ವಿಸ್ಮಯಕ್ಕೆ ಬೆರಗಾದ ವಿದ್ಯಾರ್ಥಿಗಳು, ಶಿಕ್ಷಕರು...!

ಬಿಸಿಲ ಬೇಗೆ ಹೆಚ್ಚಾಗ್ತಾ ಇದ್ದಂತೆ ಖಗೋಳ ವಿಸ್ಮಯವೊಂದು ನಡೆದಿದ್ದು, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಮೂಕವಿಸ್ಮಿತರಾದರು.

29 Views | 2025-04-26 16:31:57

More

ತುಮಕೂರು : ಒಳಮೀಸಲಾತಿ ಸರ್ವೇಗೆ ಸರ್ವರ್ ಕಾಟ... ಶಿಕ್ಷಕರ ಗೋಳು ಕೇಳೋರು ಯಾರು..?

ಜಾತಿಗಣತಿ ಸಮೀಕ್ಷೆಯ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಅವಾಂತರವೇ ಸೃಷ್ಠಿಯಾಗಿತ್ತು. ಹಲವು ಪಂಗಡದ ಮುಖಂಡರು ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ಸತ್ಯವಿಲ್ಲ.

49 Views | 2025-05-09 17:16:22

More