Post by Tags

  • Home
  • >
  • Post by Tags

ರಾಮನಗರ : ಅರ್ಕಾವತಿ ನದಿಯಲ್ಲಿ ಆಟವಾಡಲು ಹೋಗಿ ನೀರು ಪಾಲದ ಬಾಲಕ

ರಾಮನಗರ ಜಿಲ್ಲೆಯ ಹಳ್ಳಿಮಾಳದ ಬಳಿ ಹೃದಯವಿದ್ರಾವಕ ಘಟನೆ ನಡೆದಿದೆ. ದರ್ಗಾಗೆ ಭೇಟಿ ನೀಡಿದ ವೇಳೆಆಟವಾಡಲು ನದಿಗೆ ಹೋದ 9 ವರ್ಷದ ಬಾಲಕಅರ್ಕಾವತಿ ನದಿಯಲ್ಲಿ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ

26 Views | 2025-05-20 14:14:50

More