Post by Tags

  • Home
  • >
  • Post by Tags

ಹಾವೇರಿ: ಹೆಣ್ಣು ಸಿಗಲಿಲ್ಲ ಎಂದು ಹಾವೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ

ಹಾವೇರಿ ಜಿಲ್ಲೆಯ ತಾಲೂಕಿನ ಕಳ್ಳಿಹಾಳ ಗ್ರಾಮದ ಯುವ ರೈತನೊಬ್ಬ ವಯಸ್ಸಾದರೂ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂಬ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

51 Views | 2025-02-22 16:32:06

More

VIJAYANAGARA : ಸಾಲ ಮರುಪಾವತಿಸುವಂತೆ ಕಿರುಕುಳ | ರೈತ ಆತ್ಮಹತ್ಯೆ

ವಿದ್ಯಮಾನ ರೈತ ನೀತಿಗಳು, ಸಾಲ ಮನ್ನಾ ಘೋಷಣೆಗಳು ಕೇವಲ ಹೇಳಿಕೆಯಾಗಿದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತಿದೆ.

35 Views | 2025-06-01 18:20:19

More