Post by Tags

  • Home
  • >
  • Post by Tags

ಚಿಕ್ಕನಾಯಕನಹಳ್ಳಿ: ಇಂಡಸ್ಟ್ರೀಯಲ್ ವಿಸಿಟ್ ನೆಪ ಚರ್ಚ್‌ ನಲ್ಲಿ ಮಕ್ಕಳಿಗೆ ಧರ್ಮದ ಪಾಠ!

ಇಂಡಸ್ಟ್ರೀಯಲ್‌ ವಿಸಿಟ್‌ ನೆಪದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಚರ್ಚ್‌ಗೆ ಕರೆದುಕೊಂಡು ಹೋಗಿದ್ದು, ಶಿಕ್ಷಕರ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

44 Views | 2025-02-12 12:46:21

More

ಬೆಂಗಳೂರು : ಮಕ್ಕಳನ್ನು ಸೇರ್ಸೋಕೆ 6 ವರ್ಷ ಕಡ್ಡಾಯವಲ್ಲ | ಶಿಕ್ಷಣ ಇಲಾಖೆಯಿಂದ ಸಿಕ್ತು ಗುಡ್ ನ್ಯೂಸ್

ಮಕ್ಕಳನ್ನು ಶಾಲೆಗೆ ಸೇರಿಸೋಕೆ ಈ ಹಿಂದೆ ಕಟ್ಟುನಿಟ್ಟಿನ ನೀತಿ ನಿಯಮಗಳು ಇರಲಿಲ್ಲ. ಹಾಗೆಲ್ಲ 1ನೇ ತರಗತಿಗೆ ಮಕ್ಕಳನ್ನು ಸೇರಿಸಬೇಕಾದರೆ 5 ವರ್ಷದ ಒಳಗಿರಬೇಕಿತ್ತು.

50 Views | 2025-04-16 18:31:20

More

ಮಂಡ್ಯ : ವಿ.ಸಿ ನಾಲೆಗೆ ಬಿದ್ದ ಕಾರು | ಮೂವರ ದಾರುಣ ಸಾವು

ವಿ. ಸಿ ನಾಲೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್‌ ಎಸ್‌ ನಾಲೆಯ ನಾರ್ತ್‌ ಬ್ಯಾಂಕ್‌ ಗ್ರಾಮದ

32 Views | 2025-04-29 16:59:56

More

ಬಾಗಲಕೋಟೆ : ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಹೊಸ ಯೋಜನೆ..!

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ, ಬಾಗಲಕೋಟೆ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಹೊಸ ಯೋಜನೆ ಜಾರಿಗೆ ತರಲಾಗಿದೆ.

57 Views | 2025-05-29 18:37:20

More