Post by Tags

  • Home
  • >
  • Post by Tags

ರಾಮನಗರ : ಹತ್ಯೆಯಾದ ಬಾಲಕಿ ಮನೆಗೆ ಭೇಟಿ ಕೊಟ್ಟ ಸಂಸದ ಡಾ. ಮಂಜುನಾಥ್

ರಾಮನಗರದ ಬಿಡದಿಯ ಭದ್ರಾಪುರ ಗ್ರಾಮದ 14 ವರ್ಷದ ವಿಕಲಚೇತನ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಹಿನ್ನಲೆ ಇಂದು ಸಂಸದ ಡಾ. ಮಂಜುನಾಥ್‌ ಭದ್ರಾಪುರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

9 Views | 2025-05-15 18:41:43

More