BANGALORE : ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೆ ಹಾನಿ | ಪೊಲೀಸ್ ಠಾಣೆಗೆ ಅಸೋಸಿಯೇಷನ್ ದೂರು
ಐಪಿಎಲ್ ಕಪ್ ಜಯಿಸಿದ್ದ RCB ವಿಜಯೋತ್ಸವವು ನೋಂದಣಿಯಿಲ್ಲದ ಜನಪ್ರವಾಹಕ್ಕೆ ಕಾರಣವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿನ ಭೀಕರ ಕಾಲ್ತುಳಿತ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ